Thursday, October 11, 2007

ಭಾರತೀಪುರ

ತುಂಬಾ ದಿನಗಳಿಂದ ಅನಂತಮೂರ್ತಿಯವರ ಈ 'ಭಾರತೀಪುರ'ಕಾದಂಬರಿ ಓದಿ ಓದಿ ಮರುಳಾಗಿ ಕೋನೇಗೂ ಮುಗಿಸಿ ತುಂಬಾ ಸಂತೊಷಪಟ್ಟೆ. ಇದಕ್ಕಿಂತ ಅವರ ಹಳೇ ಪುಸ್ತಕಗಳೇ (ಸಂಸ್ಕಾರ, ಅವಸ್ಥೆ ..) ಚೆನ್ನಾಗಿದ್ದವು ಅನ್ನಿಸುತ್ತಿದೆ . ಇನ್ನೊಂದು ಸಾರಿ ಅವರು ಬರೆದ ಪುಸ್ತಕ ತಗೊಳ್ಳುವ ಮುಂಚೆ ಸರಿಯಾಗಿ ಆಲೋಚನೆ ಮಾಡಬೇಕು. ಏನೇ ಅಂದ್ರೂ ಪೂ. ಚಂ. ತೇ, ಯಸ್ ಯಲ್ ಭೈರಪ್ಪ ಅವರ ಬರಹಗಳು ನಿಜವಾಗಿಯೂ ಒಂದು ತೂಕ ಜಾಸ್ತಿ.

No comments: